ಕರ್ನಾಟಕದ ಮುಖ್ಯಮಂತ್ರಿಗಳು

ಕರ್ನಾಟಕದ ಆಡಳಿತಾತ್ಮಕ ಮುಖ್ಯಸ್ಥರು

ಕರ್ನಾಟಕದ ಮುಖ್ಯಮಂತ್ರಿ
Photo of the Chief Minister
ಅಧಿಕಾರಸ್ಥ
ಸಿದ್ದರಾಮಯ್ಯ

ಎಂದಿನಿಂದ-ಮೇ ೨೦, ೨೦೨೩
ಸ್ಥಿತಿಸರ್ಕಾರದ ಮುಖ್ಯಸ್ಥ
ಸಂಕ್ಷಿಪ್ತ ನಾಮಸಿಎಂ (CM)
ಸದಸ್ಯಕರ್ನಾಟಕ ವಿಧಾನ ಸಭೆ
ಜವಾಬ್ದಾರರಾಜ್ಯಪಾಲ
ಅಧೀಕೃತ ಕಛೇರಿಅನುಗ್ರಹ, ಕುಮಾರಕೃಪಾ ರಸ್ತೆ, ಬೆಂಗಳೂರು, ಕರ್ನಾಟಕ, ಭಾರತ
Seatವಿಧಾನಸೌಧ, ಬೆಂಗಳೂರು
ನೇಮಕಾಧಿಕಾರಿರಾಜ್ಯಪಾಲ
ಅಧಿಕಾರಾವಧಿವಿಧಾನಸಭೆಯ ವಿಶ್ವಾಸದಲ್ಲಿ
ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.[೧]
ಪ್ರಾರಂಭಿಕ ಅಧಿಕಾರಿಕೆ. ಸಿ. ರೆಡ್ಡಿ
ಹುದ್ದೆಯ ಸ್ಥಾಪನೆ25 ಅಕ್ಟೋಬರ್ 1947 (27990 ದಿನ ಗಳ ಹಿಂದೆ) (1947-೧೦-25)
ಉಪಾಧಿಕಾರಿಡಿ.ಕೆ. ಶಿವಕುಮಾರ್
ಅಧೀಕೃತ ಜಾಲತಾಣhttps://karnataka.gov.in, https://cmkarnataka.gov.in

ಮುಖ್ಯಮಂತ್ರಿಗಳ ಪಟ್ಟಿ

ಬದಲಾಯಿಸಿ
ಕ್ರ.ಸಂ.ಭಾವಚಿತ್ರಹೆಸರು
(ಜನನ-ಮರಣ)
ವಿಧಾನಸಭಾ ಕ್ಷೇತ್ರಅವಧಿ[೨]ವಿಧಾನಸಭೆ[೩]ಪಕ್ಷ[lower-alpha ೧]
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು[೪][೫]
1 ಕೆ. ಸಿ. ರೆಡ್ಡಿ
(1902-1976)
 – 25 ಅಕ್ಟೋಬರ್ 1947 – 30 ಮಾರ್ಚ್ 1952ಸ್ಥಾಪನೆ ಆಗಿರಲಿಲ್ಲಭಾರತೀಯ ರಾಷ್ಟ್ರೀಯ ಕಾಂಗ್ರೆಸ್
2 ಕೆಂಗಲ್ ಹನುಮಂತಯ್ಯ
(1908-1980)
ರಾಮನಗರ30 ಮಾರ್ಚ್ 1952 – 19 ಆಗಸ್ಟ್ 1956ಮೊದಲನೇ ವಿಧಾನಸಭೆ (1952–57)
3 ಕಡಿದಾಳ್ ಮಂಜಪ್ಪ
(1907-1992)
ತೀರ್ಥಹಳ್ಳಿ19 ಆಗಸ್ಟ್ 1956 – 31 ಅಕ್ಟೋಬರ್ 1956
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು[೬]
4 ಎಸ್. ನಿಜಲಿಂಗಪ್ಪ
(1902-2000)
ಮೊಳಕಾಲ್ಮೂರು1 ನವೆಂಬರ್ 1956 – 16 ಮೇ 1958ಮೊದಲನೇ ವಿಧಾನಸಭೆ (1952–57)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಎರಡನೇ ವಿಧಾನಸಭೆ (1957–62)
5 ಬಿ. ಡಿ. ಜತ್ತಿ
(1912-2002)
ಜಮಖಂಡಿ16 ಮೇ 1958 – 9 ಮಾರ್ಚ್ 1962
6 – ಎಸ್. ಆರ್. ಕಂಠಿ
(1908-1969)
ಹುನಗುಂದ14 ಮಾರ್ಚ್ 1962 – 20 ಜೂನ್ 1962ಮೂರನೇ ವಿಧಾನಸಭೆ (1962–67)
(4) ಎಸ್. ನಿಜಲಿಂಗಪ್ಪ
(1902-2000)
ಶಿಗ್ಗಾಂವ21 ಜೂನ್ 1962 – 28 ಮೇ 1968
ನಾಲ್ಕನೇ ವಿಧಾನಸಭೆ (1967–71)
7 – ವೀರೇಂದ್ರ ಪಾಟೀಲ್
(1924-1997)
29 ಮೇ 1968 – 18 ಮಾರ್ಚ್ 1971ಸಂಸ್ಥಾ ಕಾಂಗ್ರೆಸ್
ಖಾಲಿ (ರಾಷ್ಟ್ರಪತಿ ಆಡಳಿತ)[೭]N/A19 ಮಾರ್ಚ್ 1971 – 20 ಮಾರ್ಚ್ 1972ವಿಧಾನಸಭೆ ವಿಸರ್ಜನೆN/A
ಕರ್ನಾಟಕದ ಮುಖ್ಯಮಂತ್ರಿಗಳು[೬]
8 – ಡಿ. ದೇವರಾಜ ಅರಸು
(1915-1982)
ಹುಣಸೂರು20 ಮಾರ್ಚ್ 1972 – 31 ಡಿಸೆಂಬರ್ 1977ಐದನೇ ವಿಧಾನಸಭೆ (1972–77)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಖಾಲಿ (ರಾಷ್ಟ್ರಪತಿ ಆಡಳಿತ)N/A31 ಡಿಸೆಂಬರ್ 1977 – 28 ಫೆಬ್ರವರಿ 1978ವಿಧಾನಸಭೆ ವಿಸರ್ಜನೆN/A
(8) – ಡಿ. ದೇವರಾಜ ಅರಸು
(1915-1982)
ಹುಣಸೂರು28 ಫೆಬ್ರವರಿ 1978 – 7 ಜನವರಿ 1980ಆರನೇ ವಿಧಾನಸಭೆ (1978–83)ಇಂದಿರಾ ಕಾಂಗ್ರೆಸ್[೮]
9 – ಆರ್. ಗುಂಡೂರಾವ್
(1937-1993)
ಸೋಮವಾರಪೇಟೆ12 ಜನವರಿ 1980 – 6 ಜನವರಿ 1983
10 ರಾಮಕೃಷ್ಣ ಹೆಗಡೆ
(1926-2004)
ಬಸವನಗುಡಿ10 ಜನವರಿ 1983 – 29 ಡಿಸೆಂಬರ್ 1984[೯]ಏಳನೇ ವಿಧಾನಸಭೆ (1983–85)ಜನತಾ ಪಕ್ಷ
8 ಮಾರ್ಚ್ 1985 – 13 ಫೆಬ್ರವರಿ 1986[೯][೧೦]ಎಂಟನೇ ವಿಧಾನಸಭೆ (1985–89)
16 ಫೆಬ್ರವರಿ 1986 – 10 ಆಗಸ್ಟ್ 1988
11 ಎಸ್. ಆರ್. ಬೊಮ್ಮಾಯಿ
(1924-2007)
ಹುಬ್ಬಳ್ಳಿ ಗ್ರಾಮೀಣ13 ಆಗಸ್ಟ್ 1988 – 21 ಏಪ್ರಿಲ್ 1989
ಖಾಲಿ (ರಾಷ್ಟ್ರಪತಿ ಆಡಳಿತ)N/A21 ಏಪ್ರಿಲ್ 1989 – 30 ನವೆಂಬರ್ 1989ವಿಧಾನಸಭೆ ವಿಸರ್ಜನೆN/A
(7) – ವೀರೇಂದ್ರ ಪಾಟೀಲ್
(1924-1997)
ಚಿಂಚೋಳಿ30 ನವೆಂಬರ್ 1989 – 10 ಅಕ್ಟೋಬರ್ 1990ಒಂಭತ್ತನೇ ವಿಧಾನಸಭೆ (1989–94)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಖಾಲಿ (ರಾಷ್ಟ್ರಪತಿ ಆಡಳಿತ)N/A10 ಅಕ್ಟೋಬರ್ 1990 – 17 ಅಕ್ಟೋಬರ್ 1990N/A
12 ಎಸ್. ಬಂಗಾರಪ್ಪ
(1933-2011)
ಸೊರಬ17 ಅಕ್ಟೋಬರ್ 1990 – 19 ನವೆಂಬರ್ 1992ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
13 ಎಂ. ವೀರಪ್ಪ ಮೊಯಿಲಿ
(1940-)
ಕಾರ್ಕಳ19 ನವೆಂಬರ್ 1992 – 11 ಡಿಸೆಂಬರ್ 1994
14 ಎಚ್. ಡಿ. ದೇವೇಗೌಡ
(1933-)
ರಾಮನಗರ11 ಡಿಸೆಂಬರ್ 1994 – 31 ಮೇ 1996ಹತ್ತನೇ ವಿಧಾನಸಭೆ (1994–99)ಜನತಾ ದಳ
15 ಜೆ. ಎಚ್. ಪಟೇಲ್
(1930-2000)
ಚನ್ನಗಿರಿ31 ಮೇ 1996 – 7 ಅಕ್ಟೋಬರ್ 1999
16 ಎಸ್. ಎಂ. ಕೃಷ್ಣ
(1932-)
ಮದ್ದೂರು11 ಅಕ್ಟೋಬರ್ 1999 – 28 ಮೇ 2004ಹನ್ನೊಂದನೇ ವಿಧಾನಸಭೆ (1999–2004)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
17 ಎನ್. ಧರ್ಮಸಿಂಗ್
(1936-2017)
ಜೇವರ್ಗಿ28 ಮೇ 2004 – 2 ಫೆಬ್ರವರಿ 2006ಹನ್ನೆರಡನೇ ವಿಧಾನಸಭೆ (2004–07)
18 ಎಚ್. ಡಿ. ಕುಮಾರಸ್ವಾಮಿ
(1959-)
ರಾಮನಗರ3 ಫೆಬ್ರವರಿ 2006 – 8 ಅಕ್ಟೋಬರ್ 2007ಜನತಾ ದಳ (ಜಾತ್ಯಾತೀತ)
ಖಾಲಿ (ರಾಷ್ಟ್ರಪತಿ ಆಡಳಿತ)N/A8 ಅಕ್ಟೋಬರ್ 2007 – 12 ನವೆಂಬರ್ 2007N/A
19 ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ12 ನವೆಂಬರ್ 2007 – 19 ನವೆಂಬರ್ 2007ಭಾರತೀಯ ಜನತಾ ಪಕ್ಷ
ಖಾಲಿ (ರಾಷ್ಟ್ರಪತಿ ಆಡಳಿತ)N/A20 ನವೆಂಬರ್ 2007 – 29 ಮೇ 2008ವಿಧಾನಸಭೆ ವಿಸರ್ಜನೆN/A
(19) ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ30 ಮೇ 2008 – 4 ಆಗಸ್ಟ್ 2011ಹದಿಮೂರನೇ ವಿಧಾನಸಭೆ (2008–13)ಭಾರತೀಯ ಜನತಾ ಪಕ್ಷ
20 ಡಿ. ವಿ. ಸದಾನಂದ ಗೌಡ
(1953-)
ವಿಧಾನಪರಿಷತ್ ಸದಸ್ಯರು5 ಆಗಸ್ಟ್ 2011 – 11 ಜುಲೈ 2012
21 ಜಗದೀಶ್ ಶೆಟ್ಟರ್
(1955-)
ಹುಬ್ಬಳ್ಳಿ ಧಾರವಾಡ ಕೇಂದ್ರ12 ಜುಲೈ 2012 – 12 ಮೇ 2013
22 ಸಿದ್ದರಾಮಯ್ಯ
(1948-)
ವರುಣಾ13 ಮೇ 2013 – 15 ಮೇ 2018ಹದಿನಾಲ್ಕನೇ ವಿಧಾನಸಭೆ (2013–18)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(19) ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ17 ಮೇ 2018 – 19 ಮೇ 2018ಹದಿನೈದನೇ ವಿಧಾನಸಭೆ (2018–23)ಭಾರತೀಯ ಜನತಾ ಪಕ್ಷ
(18) ಎಚ್. ಡಿ. ಕುಮಾರಸ್ವಾಮಿ
(1959-)
ಚನ್ನಪಟ್ಟಣ23 ಮೇ 2018 – 23 ಜುಲೈ 2019ಜನತಾ ದಳ (ಜಾತ್ಯಾತೀತ)
(19) ಬಿ. ಎಸ್. ಯಡಿಯೂರಪ್ಪ
(1943-)
ಶಿಕಾರಿಪುರ26 ಜುಲೈ 2019 –26 ಜುಲೈ 2021ಭಾರತೀಯ ಜನತಾ ಪಕ್ಷ
23 ಬಸವರಾಜ ಬೊಮ್ಮಾಯಿ (1960-)ಶಿಗ್ಗಾಂವಿ28 ಜುಲೈ, 2021- 20 ಮೇ 2023ಭಾರತೀಯ ಜನತಾ ಪಕ್ಷ
24 ಸಿದ್ದರಾಮಯ್ಯ(1948-)ವರುಣ20 ಮೇ 2023- ಪ್ರಸ್ತುತಹದಿನಾರನೇ ವಿಧಾನಸಭೆ (2023- ಪ್ರಸ್ತುತ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಉಪಮುಖ್ಯಮಂತ್ರಿಗಳ ಪಟ್ಟಿ

ಬದಲಾಯಿಸಿ
ಹದಿನೈದನೇ ವಿಧಾನಸಭೆ (2018–23)
ಕ್ರಮ ಸಂಖ್ಯೆಉಪಮುಖ್ಯಮಂತ್ರಿವಿಧಾನಸಭಾ ಕ್ಷೇತ್ರಭಾವಚಿತ್ರಅಧಿಕಾರಾವಧಿ[೧೧][೧೨]ವಿಧಾನಸಭೆ[೧೩][೧೪]ಪಕ್ಷಮುಖ್ಯಮಂತ್ರಿ
1ಎಸ್. ಎಂ. ಕೃಷ್ಣಮದ್ದೂರು 19 ನವೆಂಬರ್ 1992 – 9 ಡಿಸೆಂಬರ್ 1994ಒಂಭತ್ತನೇ ವಿಧಾನಸಭೆ (1989–94)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಎಂ. ವೀರಪ್ಪ ಮೊಯಿಲಿ
2ಜೆ. ಎಚ್. ಪಟೇಲ್ಚನ್ನಗಿರಿ 11 ಡಿಸೆಂಬರ್ 1994 – 31 ಮೇ 1996ಹತ್ತನೇ ವಿಧಾನಸಭೆ (1994–99)ಜನತಾ ದಳಎಚ್. ಡಿ. ದೇವೇಗೌಡ
3ಸಿದ್ದರಾಮಯ್ಯ[೧೫]
ಚಾಮುಂಡೇಶ್ವರಿ 31 ಮೇ 1996 – 7 ಅಕ್ಟೋಬರ್ 1999ಜೆ. ಎಚ್. ಪಟೇಲ್
(3)28 ಮೇ 2004 – 05 ಆಗಸ್ಟ್ 2005ಹನ್ನೆರಡನೇ ವಿಧಾನಸಭೆ (2004–07)ಜನತಾ ದಳ (ಜಾತ್ಯಾತೀತ)ಎನ್. ಧರ್ಮಸಿಂಗ್
4ಎಂ. ಪಿ. ಪ್ರಕಾಶ್[೧೬][೧೭]ಹೂವಿನ ಹಡಗಲಿ 08 ಆಗಸ್ಟ್ 2005 – 28 ಜನವರಿ 2006
5ಬಿ. ಎಸ್. ಯಡಿಯೂರಪ್ಪಶಿಕಾರಿಪುರ 3 ಫೆಬ್ರವರಿ 2006 – 8 ಅಕ್ಟೋಬರ್ 2007ಭಾರತೀಯ ಜನತಾ ಪಕ್ಷಎಚ್. ಡಿ. ಕುಮಾರಸ್ವಾಮಿ
6ಆರ್. ಅಶೋಕ್ಪದ್ಮನಾಭನಗರ – 12 ಜುಲೈ 2012 – 12 ಮೇ 2013ಹದಿಮೂರನೇ ವಿಧಾನಸಭೆ (2008–13)ಭಾರತೀಯ ಜನತಾ ಪಕ್ಷಜಗದೀಶ್ ಶೆಟ್ಟರ್
6ಕೆ. ಎಸ್. ಈಶ್ವರಪ್ಪಶಿವಮೊಗ್ಗ ಗ್ರಾಮೀಣ
7ಜಿ. ಪರಮೇಶ್ವರಕೊರಟಗೆರೆ 23 ಮೇ 2018 – 23 ಜುಲೈ 2019ಹದಿನೈದನೇ ವಿಧಾನಸಭೆ (2018–23)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಎಚ್. ಡಿ. ಕುಮಾರಸ್ವಾಮಿ
8ಸಿ. ಎನ್. ಅಶ್ವಥ್ ನಾರಾಯಣ್ಮಲ್ಲೇಶ್ವರಂ 26 ಆಗಸ್ಟ್ 2019ಭಾರತೀಯ ಜನತಾ ಪಕ್ಷಬಿ. ಎಸ್. ಯಡಿಯೂರಪ್ಪ
9ಗೋವಿಂದ ಕಾರಜೋಳಮುಧೋಳ –
10ಲಕ್ಷ್ಮಣ ಸವದಿ
11ಡಿಕೆ ಶಿವಕುಮಾರ್ಕನಕಪುರ20 May 2023 ರಿಂದಹದಿನಾರನೆ ವಿಧಾನಸಭೆ (2023–28)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿದ್ದರಾಮಯ್ಯ
  1. Durga Das Basu. Introduction to the Constitution of India. 1960. 20th Edition, 2011 Reprint. pp. 241, 245. LexisNexis Butterworths Wadhwa Nagpur. ISBN 978-81-8038-559-9. Note: although the text talks about Indian state governments in general, it applies for the specific case of Karnataka as well.
  2. Chief Ministers of Karnataka since 1947. Archived on 6 December 2016.

  3. Archived on 6 December 2016.
  4. "Corrections and Clarifications". ದಿ ಹಿಂದೂ. 4 October 2006.
  5. Archived on 6 March 2014.
  6. ೬.೦ ೬.೧ M. S. Prabhakara. "New names for old". The Hindu. 24 July 2007.
  7. Amberish K. Diwanji. "A dummy's guide to President's rule". Rediff.com. 15 March 2005. Retrieved on 3 March 2013.
  8. Arul B. Louis et al. "Janata Party and Congress(I) disintegrate into frenzied bout of factionalism and power struggles". India Today. 15 July 1979.
  9. ೯.೦ ೯.೧ Parvathi Menon. "A politician with elan: Ramakrishna Hegde, 1926–2004". Frontline. Volume 21: Issue 03, 31 January – 13 February 2004.
  10. A. Jayaram. "Pillar of anti-Congress movement". The Hindu. 13 January 2004.
  11. Chief Ministers of Karnataka since 1947
  12. Archived on 6 December 2016.
  13. Assemblies from 1952
  14. Archived on 6 December 2016.
  15. Special Correspondent: Siddaramaiah, two others dropped. Archived 2 March 2006[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, 6 August 2005.
  16. Staff Reporter: State says Maharashtra's flood problems are of its own making. Archived 11 August 2005[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ,Aug 09, 2005.
  17. M. Madan Mohan: Another honour for north Karnataka. Archived 7 March 2006[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ,Aug 09, 2005.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found

🔥 Top keywords: ಕುವೆಂಪುವಿಶೇಷ:Searchಗೌತಮ ಬುದ್ಧಸಹಾಯ:ಲಿಪ್ಯಂತರದ.ರಾ.ಬೇಂದ್ರೆಮುಖ್ಯ ಪುಟಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಯು.ಆರ್.ಅನಂತಮೂರ್ತಿಬಸವೇಶ್ವರಮೊದಲನೆಯ ಕೆಂಪೇಗೌಡಕಮಲಾ ಹಂಪನಾಚಂದ್ರಶೇಖರ ಕಂಬಾರಕನ್ನಡ ಅಕ್ಷರಮಾಲೆಕನ್ನಡವಿನಾಯಕ ಕೃಷ್ಣ ಗೋಕಾಕಪೂರ್ಣಚಂದ್ರ ತೇಜಸ್ವಿಗಿರೀಶ್ ಕಾರ್ನಾಡ್ಕರ್ನಾಟಕ ಜನಪದ ನೃತ್ಯಬಿ. ಆರ್. ಅಂಬೇಡ್ಕರ್ಜಿ.ಎಸ್.ಶಿವರುದ್ರಪ್ಪಎ.ಪಿ.ಜೆ.ಅಬ್ದುಲ್ ಕಲಾಂಅಪ್ಸರೆಯರುಕನ್ನಡ ಸಾಹಿತ್ಯ ಪ್ರಕಾರಗಳುಭಾರತದ ರಾಷ್ಟ್ರಪತಿಗಳ ಪಟ್ಟಿಸಲಿಂಗ ಕಾಮಭಾರತದ ಸಂವಿಧಾನಗೋವಿಂದ ಪೈಕನ್ನಡ ಸಾಹಿತ್ಯದರ್ಶನ್ ತೂಗುದೀಪ್ಮಹಾತ್ಮ ಗಾಂಧಿಕರ್ನಾಟಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಕ್ಕಮಹಾದೇವಿಕನ್ನಡ ಸಂಧಿಜನಪದ ನೃತ್ಯಗಳುಹಂಪೆ