ಕರ್ನಾಟಕದ ಮುಖ್ಯಮಂತ್ರಿಗಳು
ಕರ್ನಾಟಕದ ಆಡಳಿತಾತ್ಮಕ ಮುಖ್ಯಸ್ಥರು
ಕರ್ನಾಟಕದ ಮುಖ್ಯಮಂತ್ರಿ | |
---|---|
ಸ್ಥಿತಿ | ಸರ್ಕಾರದ ಮುಖ್ಯಸ್ಥ |
ಸಂಕ್ಷಿಪ್ತ ನಾಮ | ಸಿಎಂ (CM) |
ಸದಸ್ಯ | ಕರ್ನಾಟಕ ವಿಧಾನ ಸಭೆ |
ಜವಾಬ್ದಾರ | ರಾಜ್ಯಪಾಲ |
ಅಧೀಕೃತ ಕಛೇರಿ | ಅನುಗ್ರಹ, ಕುಮಾರಕೃಪಾ ರಸ್ತೆ, ಬೆಂಗಳೂರು, ಕರ್ನಾಟಕ, ಭಾರತ |
Seat | ವಿಧಾನಸೌಧ, ಬೆಂಗಳೂರು |
ನೇಮಕಾಧಿಕಾರಿ | ರಾಜ್ಯಪಾಲ |
ಅಧಿಕಾರಾವಧಿ | ವಿಧಾನಸಭೆಯ ವಿಶ್ವಾಸದಲ್ಲಿ ಮುಖ್ಯಮಂತ್ರಿಯ ಅವಧಿಯು ಐದು ವರ್ಷಗಳು ಮತ್ತು ಯಾವುದೇ ಅವಧಿಯ ಮಿತಿಗಳಿಗೆ ಒಳಪಟ್ಟಿಲ್ಲ.[೧] |
ಪ್ರಾರಂಭಿಕ ಅಧಿಕಾರಿ | ಕೆ. ಸಿ. ರೆಡ್ಡಿ |
ಹುದ್ದೆಯ ಸ್ಥಾಪನೆ | 25 ಅಕ್ಟೋಬರ್ 1947 |
ಉಪಾಧಿಕಾರಿ | ಡಿ.ಕೆ. ಶಿವಕುಮಾರ್ |
ಅಧೀಕೃತ ಜಾಲತಾಣ | https://karnataka.gov.in, https://cmkarnataka.gov.in |
ಮುಖ್ಯಮಂತ್ರಿಗಳ ಪಟ್ಟಿ
ಬದಲಾಯಿಸಿಕ್ರ.ಸಂ. | ಭಾವಚಿತ್ರ | ಹೆಸರು (ಜನನ-ಮರಣ) | ವಿಧಾನಸಭಾ ಕ್ಷೇತ್ರ | ಅವಧಿ[೨] | ವಿಧಾನಸಭೆ[೩] | ಪಕ್ಷ[lower-alpha ೧] |
---|---|---|---|---|---|---|
ಮೈಸೂರು ಸಂಸ್ಥಾನದ ಮುಖ್ಯಮಂತ್ರಿಗಳು[೪][೫] | ||||||
1 | ಕೆ. ಸಿ. ರೆಡ್ಡಿ (1902-1976) | – | 25 ಅಕ್ಟೋಬರ್ 1947 – 30 ಮಾರ್ಚ್ 1952 | ಸ್ಥಾಪನೆ ಆಗಿರಲಿಲ್ಲ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
2 | ಕೆಂಗಲ್ ಹನುಮಂತಯ್ಯ (1908-1980) | ರಾಮನಗರ | 30 ಮಾರ್ಚ್ 1952 – 19 ಆಗಸ್ಟ್ 1956 | ಮೊದಲನೇ ವಿಧಾನಸಭೆ (1952–57) | ||
3 | ಕಡಿದಾಳ್ ಮಂಜಪ್ಪ (1907-1992) | ತೀರ್ಥಹಳ್ಳಿ | 19 ಆಗಸ್ಟ್ 1956 – 31 ಅಕ್ಟೋಬರ್ 1956 | |||
ಮೈಸೂರು ರಾಜ್ಯದ ಮುಖ್ಯಮಂತ್ರಿಗಳು[೬] | ||||||
4 | ಎಸ್. ನಿಜಲಿಂಗಪ್ಪ (1902-2000) | ಮೊಳಕಾಲ್ಮೂರು | 1 ನವೆಂಬರ್ 1956 – 16 ಮೇ 1958 | ಮೊದಲನೇ ವಿಧಾನಸಭೆ (1952–57) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
ಎರಡನೇ ವಿಧಾನಸಭೆ (1957–62) | ||||||
5 | ಬಿ. ಡಿ. ಜತ್ತಿ (1912-2002) | ಜಮಖಂಡಿ | 16 ಮೇ 1958 – 9 ಮಾರ್ಚ್ 1962 | |||
6 | – | ಎಸ್. ಆರ್. ಕಂಠಿ (1908-1969) | ಹುನಗುಂದ | 14 ಮಾರ್ಚ್ 1962 – 20 ಜೂನ್ 1962 | ಮೂರನೇ ವಿಧಾನಸಭೆ (1962–67) | |
(4) | ಎಸ್. ನಿಜಲಿಂಗಪ್ಪ (1902-2000) | ಶಿಗ್ಗಾಂವ | 21 ಜೂನ್ 1962 – 28 ಮೇ 1968 | |||
ನಾಲ್ಕನೇ ವಿಧಾನಸಭೆ (1967–71) | ||||||
7 | – | ವೀರೇಂದ್ರ ಪಾಟೀಲ್ (1924-1997) | 29 ಮೇ 1968 – 18 ಮಾರ್ಚ್ 1971 | ಸಂಸ್ಥಾ ಕಾಂಗ್ರೆಸ್ | ||
– | ಖಾಲಿ (ರಾಷ್ಟ್ರಪತಿ ಆಡಳಿತ)[೭] | N/A | 19 ಮಾರ್ಚ್ 1971 – 20 ಮಾರ್ಚ್ 1972 | ವಿಧಾನಸಭೆ ವಿಸರ್ಜನೆ | N/A | |
ಕರ್ನಾಟಕದ ಮುಖ್ಯಮಂತ್ರಿಗಳು[೬] | ||||||
8 | – | ಡಿ. ದೇವರಾಜ ಅರಸು (1915-1982) | ಹುಣಸೂರು | 20 ಮಾರ್ಚ್ 1972 – 31 ಡಿಸೆಂಬರ್ 1977 | ಐದನೇ ವಿಧಾನಸಭೆ (1972–77) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 31 ಡಿಸೆಂಬರ್ 1977 – 28 ಫೆಬ್ರವರಿ 1978 | ವಿಧಾನಸಭೆ ವಿಸರ್ಜನೆ | N/A | |
(8) | – | ಡಿ. ದೇವರಾಜ ಅರಸು (1915-1982) | ಹುಣಸೂರು | 28 ಫೆಬ್ರವರಿ 1978 – 7 ಜನವರಿ 1980 | ಆರನೇ ವಿಧಾನಸಭೆ (1978–83) | ಇಂದಿರಾ ಕಾಂಗ್ರೆಸ್[೮] |
9 | – | ಆರ್. ಗುಂಡೂರಾವ್ (1937-1993) | ಸೋಮವಾರಪೇಟೆ | 12 ಜನವರಿ 1980 – 6 ಜನವರಿ 1983 | ||
10 | ರಾಮಕೃಷ್ಣ ಹೆಗಡೆ (1926-2004) | ಬಸವನಗುಡಿ | 10 ಜನವರಿ 1983 – 29 ಡಿಸೆಂಬರ್ 1984[೯] | ಏಳನೇ ವಿಧಾನಸಭೆ (1983–85) | ಜನತಾ ಪಕ್ಷ | |
8 ಮಾರ್ಚ್ 1985 – 13 ಫೆಬ್ರವರಿ 1986[೯][೧೦] | ಎಂಟನೇ ವಿಧಾನಸಭೆ (1985–89) | |||||
16 ಫೆಬ್ರವರಿ 1986 – 10 ಆಗಸ್ಟ್ 1988 | ||||||
11 | ಎಸ್. ಆರ್. ಬೊಮ್ಮಾಯಿ (1924-2007) | ಹುಬ್ಬಳ್ಳಿ ಗ್ರಾಮೀಣ | 13 ಆಗಸ್ಟ್ 1988 – 21 ಏಪ್ರಿಲ್ 1989 | |||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 21 ಏಪ್ರಿಲ್ 1989 – 30 ನವೆಂಬರ್ 1989 | ವಿಧಾನಸಭೆ ವಿಸರ್ಜನೆ | N/A | |
(7) | – | ವೀರೇಂದ್ರ ಪಾಟೀಲ್ (1924-1997) | ಚಿಂಚೋಳಿ | 30 ನವೆಂಬರ್ 1989 – 10 ಅಕ್ಟೋಬರ್ 1990 | ಒಂಭತ್ತನೇ ವಿಧಾನಸಭೆ (1989–94) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 10 ಅಕ್ಟೋಬರ್ 1990 – 17 ಅಕ್ಟೋಬರ್ 1990 | N/A | ||
12 | ಎಸ್. ಬಂಗಾರಪ್ಪ (1933-2011) | ಸೊರಬ | 17 ಅಕ್ಟೋಬರ್ 1990 – 19 ನವೆಂಬರ್ 1992 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ||
13 | ಎಂ. ವೀರಪ್ಪ ಮೊಯಿಲಿ (1940-) | ಕಾರ್ಕಳ | 19 ನವೆಂಬರ್ 1992 – 11 ಡಿಸೆಂಬರ್ 1994 | |||
14 | ಎಚ್. ಡಿ. ದೇವೇಗೌಡ (1933-) | ರಾಮನಗರ | 11 ಡಿಸೆಂಬರ್ 1994 – 31 ಮೇ 1996 | ಹತ್ತನೇ ವಿಧಾನಸಭೆ (1994–99) | ಜನತಾ ದಳ | |
15 | ಜೆ. ಎಚ್. ಪಟೇಲ್ (1930-2000) | ಚನ್ನಗಿರಿ | 31 ಮೇ 1996 – 7 ಅಕ್ಟೋಬರ್ 1999 | |||
16 | ಎಸ್. ಎಂ. ಕೃಷ್ಣ (1932-) | ಮದ್ದೂರು | 11 ಅಕ್ಟೋಬರ್ 1999 – 28 ಮೇ 2004 | ಹನ್ನೊಂದನೇ ವಿಧಾನಸಭೆ (1999–2004) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
17 | ಎನ್. ಧರ್ಮಸಿಂಗ್ (1936-2017) | ಜೇವರ್ಗಿ | 28 ಮೇ 2004 – 2 ಫೆಬ್ರವರಿ 2006 | ಹನ್ನೆರಡನೇ ವಿಧಾನಸಭೆ (2004–07) | ||
18 | ಎಚ್. ಡಿ. ಕುಮಾರಸ್ವಾಮಿ (1959-) | ರಾಮನಗರ | 3 ಫೆಬ್ರವರಿ 2006 – 8 ಅಕ್ಟೋಬರ್ 2007 | ಜನತಾ ದಳ (ಜಾತ್ಯಾತೀತ) | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 8 ಅಕ್ಟೋಬರ್ 2007 – 12 ನವೆಂಬರ್ 2007 | N/A | ||
19 | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 12 ನವೆಂಬರ್ 2007 – 19 ನವೆಂಬರ್ 2007 | ಭಾರತೀಯ ಜನತಾ ಪಕ್ಷ | ||
– | ಖಾಲಿ (ರಾಷ್ಟ್ರಪತಿ ಆಡಳಿತ) | N/A | 20 ನವೆಂಬರ್ 2007 – 29 ಮೇ 2008 | ವಿಧಾನಸಭೆ ವಿಸರ್ಜನೆ | N/A | |
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 30 ಮೇ 2008 – 4 ಆಗಸ್ಟ್ 2011 | ಹದಿಮೂರನೇ ವಿಧಾನಸಭೆ (2008–13) | ಭಾರತೀಯ ಜನತಾ ಪಕ್ಷ | |
20 | ಡಿ. ವಿ. ಸದಾನಂದ ಗೌಡ (1953-) | ವಿಧಾನಪರಿಷತ್ ಸದಸ್ಯರು | 5 ಆಗಸ್ಟ್ 2011 – 11 ಜುಲೈ 2012 | |||
21 | ಜಗದೀಶ್ ಶೆಟ್ಟರ್ (1955-) | ಹುಬ್ಬಳ್ಳಿ ಧಾರವಾಡ ಕೇಂದ್ರ | 12 ಜುಲೈ 2012 – 12 ಮೇ 2013 | |||
22 | ಸಿದ್ದರಾಮಯ್ಯ (1948-) | ವರುಣಾ | 13 ಮೇ 2013 – 15 ಮೇ 2018 | ಹದಿನಾಲ್ಕನೇ ವಿಧಾನಸಭೆ (2013–18) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 17 ಮೇ 2018 – 19 ಮೇ 2018 | ಹದಿನೈದನೇ ವಿಧಾನಸಭೆ (2018–23) | ಭಾರತೀಯ ಜನತಾ ಪಕ್ಷ | |
(18) | ಎಚ್. ಡಿ. ಕುಮಾರಸ್ವಾಮಿ (1959-) | ಚನ್ನಪಟ್ಟಣ | 23 ಮೇ 2018 – 23 ಜುಲೈ 2019 | ಜನತಾ ದಳ (ಜಾತ್ಯಾತೀತ) | ||
(19) | ಬಿ. ಎಸ್. ಯಡಿಯೂರಪ್ಪ (1943-) | ಶಿಕಾರಿಪುರ | 26 ಜುಲೈ 2019 –26 ಜುಲೈ 2021 | ಭಾರತೀಯ ಜನತಾ ಪಕ್ಷ | ||
23 | ಬಸವರಾಜ ಬೊಮ್ಮಾಯಿ (1960-) | ಶಿಗ್ಗಾಂವಿ | 28 ಜುಲೈ, 2021- 20 ಮೇ 2023 | ಭಾರತೀಯ ಜನತಾ ಪಕ್ಷ | ||
24 | ಸಿದ್ದರಾಮಯ್ಯ(1948-) | ವರುಣ | 20 ಮೇ 2023- ಪ್ರಸ್ತುತ | ಹದಿನಾರನೇ ವಿಧಾನಸಭೆ (2023- ಪ್ರಸ್ತುತ) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ಉಪಮುಖ್ಯಮಂತ್ರಿಗಳ ಪಟ್ಟಿ
ಬದಲಾಯಿಸಿಹದಿನೈದನೇ ವಿಧಾನಸಭೆ (2018–23) |
ಕ್ರಮ ಸಂಖ್ಯೆ | ಉಪಮುಖ್ಯಮಂತ್ರಿ | ವಿಧಾನಸಭಾ ಕ್ಷೇತ್ರ | ಭಾವಚಿತ್ರ | ಅಧಿಕಾರಾವಧಿ[೧೧][೧೨] | ವಿಧಾನಸಭೆ[೧೩][೧೪] | ಪಕ್ಷ | ಮುಖ್ಯಮಂತ್ರಿ |
---|---|---|---|---|---|---|---|
1 | ಎಸ್. ಎಂ. ಕೃಷ್ಣ | ಮದ್ದೂರು | 19 ನವೆಂಬರ್ 1992 – 9 ಡಿಸೆಂಬರ್ 1994 | ಒಂಭತ್ತನೇ ವಿಧಾನಸಭೆ (1989–94) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಎಂ. ವೀರಪ್ಪ ಮೊಯಿಲಿ | |
2 | ಜೆ. ಎಚ್. ಪಟೇಲ್ | ಚನ್ನಗಿರಿ | 11 ಡಿಸೆಂಬರ್ 1994 – 31 ಮೇ 1996 | ಹತ್ತನೇ ವಿಧಾನಸಭೆ (1994–99) | ಜನತಾ ದಳ | ಎಚ್. ಡಿ. ದೇವೇಗೌಡ | |
3 | ಸಿದ್ದರಾಮಯ್ಯ[೧೫] | ಚಾಮುಂಡೇಶ್ವರಿ | 31 ಮೇ 1996 – 7 ಅಕ್ಟೋಬರ್ 1999 | ಜೆ. ಎಚ್. ಪಟೇಲ್ | |||
(3) | 28 ಮೇ 2004 – 05 ಆಗಸ್ಟ್ 2005 | ಹನ್ನೆರಡನೇ ವಿಧಾನಸಭೆ (2004–07) | ಜನತಾ ದಳ (ಜಾತ್ಯಾತೀತ) | ಎನ್. ಧರ್ಮಸಿಂಗ್ | |||
4 | ಎಂ. ಪಿ. ಪ್ರಕಾಶ್[೧೬][೧೭] | ಹೂವಿನ ಹಡಗಲಿ | 08 ಆಗಸ್ಟ್ 2005 – 28 ಜನವರಿ 2006 | ||||
5 | ಬಿ. ಎಸ್. ಯಡಿಯೂರಪ್ಪ | ಶಿಕಾರಿಪುರ | 3 ಫೆಬ್ರವರಿ 2006 – 8 ಅಕ್ಟೋಬರ್ 2007 | ಭಾರತೀಯ ಜನತಾ ಪಕ್ಷ | ಎಚ್. ಡಿ. ಕುಮಾರಸ್ವಾಮಿ | ||
6 | ಆರ್. ಅಶೋಕ್ | ಪದ್ಮನಾಭನಗರ | – | 12 ಜುಲೈ 2012 – 12 ಮೇ 2013 | ಹದಿಮೂರನೇ ವಿಧಾನಸಭೆ (2008–13) | ಭಾರತೀಯ ಜನತಾ ಪಕ್ಷ | ಜಗದೀಶ್ ಶೆಟ್ಟರ್ |
6 | ಕೆ. ಎಸ್. ಈಶ್ವರಪ್ಪ | ಶಿವಮೊಗ್ಗ ಗ್ರಾಮೀಣ | |||||
7 | ಜಿ. ಪರಮೇಶ್ವರ | ಕೊರಟಗೆರೆ | 23 ಮೇ 2018 – 23 ಜುಲೈ 2019 | ಹದಿನೈದನೇ ವಿಧಾನಸಭೆ (2018–23) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಎಚ್. ಡಿ. ಕುಮಾರಸ್ವಾಮಿ | |
8 | ಸಿ. ಎನ್. ಅಶ್ವಥ್ ನಾರಾಯಣ್ | ಮಲ್ಲೇಶ್ವರಂ | 26 ಆಗಸ್ಟ್ 2019 | ಭಾರತೀಯ ಜನತಾ ಪಕ್ಷ | ಬಿ. ಎಸ್. ಯಡಿಯೂರಪ್ಪ | ||
9 | ಗೋವಿಂದ ಕಾರಜೋಳ | ಮುಧೋಳ | – | ||||
10 | ಲಕ್ಷ್ಮಣ ಸವದಿ | ||||||
11 | ಡಿಕೆ ಶಿವಕುಮಾರ್ | ಕನಕಪುರ | 20 May 2023 ರಿಂದ | ಹದಿನಾರನೆ ವಿಧಾನಸಭೆ (2023–28) | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | ಸಿದ್ದರಾಮಯ್ಯ |
- ↑ Durga Das Basu. Introduction to the Constitution of India. 1960. 20th Edition, 2011 Reprint. pp. 241, 245. LexisNexis Butterworths Wadhwa Nagpur. ISBN 978-81-8038-559-9. Note: although the text talks about Indian state governments in general, it applies for the specific case of Karnataka as well.
- ↑ Chief Ministers of Karnataka since 1947. Archived on 6 December 2016.
- ↑
Archived on 6 December 2016. - ↑ "Corrections and Clarifications". ದಿ ಹಿಂದೂ. 4 October 2006.
- ↑ Archived on 6 March 2014.
- ↑ ೬.೦ ೬.೧ M. S. Prabhakara. "New names for old". The Hindu. 24 July 2007.
- ↑ Amberish K. Diwanji. "A dummy's guide to President's rule". Rediff.com. 15 March 2005. Retrieved on 3 March 2013.
- ↑ Arul B. Louis et al. "Janata Party and Congress(I) disintegrate into frenzied bout of factionalism and power struggles". India Today. 15 July 1979.
- ↑ ೯.೦ ೯.೧ Parvathi Menon. "A politician with elan: Ramakrishna Hegde, 1926–2004". Frontline. Volume 21: Issue 03, 31 January – 13 February 2004.
- ↑ A. Jayaram. "Pillar of anti-Congress movement". The Hindu. 13 January 2004.
- ↑ Chief Ministers of Karnataka since 1947
- ↑ Archived on 6 December 2016.
- ↑ Assemblies from 1952
- ↑ Archived on 6 December 2016.
- ↑ Special Correspondent: Siddaramaiah, two others dropped. Archived 2 March 2006[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, 6 August 2005.
- ↑ Staff Reporter: State says Maharashtra's flood problems are of its own making. Archived 11 August 2005[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ,Aug 09, 2005.
- ↑ M. Madan Mohan: Another honour for north Karnataka. Archived 7 March 2006[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ,Aug 09, 2005.
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found
🔥 Top keywords: ಕುವೆಂಪುವಿಶೇಷ:Searchಗೌತಮ ಬುದ್ಧಸಹಾಯ:ಲಿಪ್ಯಂತರದ.ರಾ.ಬೇಂದ್ರೆಮುಖ್ಯ ಪುಟಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಯು.ಆರ್.ಅನಂತಮೂರ್ತಿಬಸವೇಶ್ವರಮೊದಲನೆಯ ಕೆಂಪೇಗೌಡಕಮಲಾ ಹಂಪನಾಚಂದ್ರಶೇಖರ ಕಂಬಾರಕನ್ನಡ ಅಕ್ಷರಮಾಲೆಕನ್ನಡವಿನಾಯಕ ಕೃಷ್ಣ ಗೋಕಾಕಪೂರ್ಣಚಂದ್ರ ತೇಜಸ್ವಿಗಿರೀಶ್ ಕಾರ್ನಾಡ್ಕರ್ನಾಟಕ ಜನಪದ ನೃತ್ಯಬಿ. ಆರ್. ಅಂಬೇಡ್ಕರ್ಜಿ.ಎಸ್.ಶಿವರುದ್ರಪ್ಪಎ.ಪಿ.ಜೆ.ಅಬ್ದುಲ್ ಕಲಾಂಅಪ್ಸರೆಯರುಕನ್ನಡ ಸಾಹಿತ್ಯ ಪ್ರಕಾರಗಳುಭಾರತದ ರಾಷ್ಟ್ರಪತಿಗಳ ಪಟ್ಟಿಸಲಿಂಗ ಕಾಮಭಾರತದ ಸಂವಿಧಾನಗೋವಿಂದ ಪೈಕನ್ನಡ ಸಾಹಿತ್ಯದರ್ಶನ್ ತೂಗುದೀಪ್ಮಹಾತ್ಮ ಗಾಂಧಿಕರ್ನಾಟಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಅಕ್ಕಮಹಾದೇವಿಕನ್ನಡ ಸಂಧಿಜನಪದ ನೃತ್ಯಗಳುಹಂಪೆ