ಉದಿತ್ ನಾರಾಯಣ್

ಉದಿತ್ ನಾರಾಯಣ್ ಝಾ (ಉದಿತ್ ನಾರಾಯಣ್ ಎ೦ದು ಪ್ರಸಿದ್ದಿ)  ಒರ್ವ ಭಾರತೀಯ ಹಿನ್ನೆಲೆ ಗಾಯಕ ಇವರು  ನೇಪಾಳಿ ಮತ್ತು ಬಾಲಿವುಡ್ ಚಲನಚಿತ್ರ ಹಾಡುಗಳ ಮೂಲಕ  ಬಹಳ ಪ್ರಖ್ಯಾತರು. ಭಾರತ ಸರ್ಕಾರದಿಂದ 2009 ರಲ್ಲಿ ಉದಿತ್ ನಾರಾಯಣ್ ಅವರಿಗೆ  ಪದ್ಮಶ್ರೀ ಪ್ರಶಸ್ತಿ ಮತ್ತು 2016 ರಲ್ಲಿ  ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇಲ್ಲಿಯವರೆಗು 36 ಭಾಷೆಗಳಲ್ಲಿ 25,000 ಹಾಡುಗಳನ್ನು ಹಾಡಿದ್ದಾರೆ.  [೩][೪][೫][೬]

ಉದಿತ್ ನಾರಾಯಣ್
ಉದಿತ್ ನಾರಾಯಣ್
ಜನನ
ಉದಿತ್ ನಾರಾಯಣ್ ಝಾ

1 ಡಿಸೆಂಬರ್ 1955
ವೃತ್ತಿಹಿನ್ನೆಲೆ ಗಾಯಕ
Years active1980-ಇಂದಿನವರೆಗೆ
ಸಂಗಾತಿs
  • Ranjana Narayan Jha (ವಿವಾಹ 1984)[೧]
  • Deepa Narayan Jha (ವಿವಾಹ 1985)
[೧]
ಮಕ್ಕಳುಆದಿತ್ಯ ನಾರಾಯಣ್ (ಮಗ)[೨]
AwardsSee below
Musical career
ಸಂಗೀತ ಶೈಲಿ
ವಾದ್ಯಗಳುVocals
L‍abels

ಆರಂಭಿಕ ಜೀವನ ಬದಲಾಯಿಸಿ

ನಾರಾಯಣರ ಜನ್ಮಸ್ಥಳವು ಅವರ ತಾಯಿಯ ಮನೆಯಾದ ಸಪ್ತಾರಿ, ತ೦ದೆಯ ಕಡೆಯಿ೦ದ ಇವರು ಭಾರ್ಧಹ, ಸಪ್ತರಿ ಜಿಲ್ಲೆ, ಸಾಗರ್ಮಾಥಾ ವಲಯ, ನೇಪಾಳಕ್ಕೆ ಸೇರಿದವರು. ಅವರು ಭಾರತದ ಬಿಹಾರದ ಸುವಾಲ್ನ ಜಾನೇಶ್ವರ ಹೈಸ್ಕೂಲ್ನಲ್ಲಿ ಕ್ಲಾಸ್ XII  ಮುಗಿಸಿ , ಪದವಿಯನ್ನು ರತ್ನ ರಾಜ್ಯಾ ಲಕ್ಷ್ಮಿ ಕ್ಯಾಂಪಸ್, ಕಾಠ್ಮಂಡು ವಿನಲ್ಲಿ ಪಡೆದರು. ಅವರ ತಂದೆ ಹರೇಕೃಷ್ಣ ಝಾ ಒಬ್ಬ ರೈತರಾಗಿದ್ದರು ಮತ್ತು ತಾಯಿ ಭುವನೇಶ್ವರಿ ದೇವಿ ಜಾನಪದ ಗಾಯಕಿ.  ಸಂಗೀತದಲ್ಲಿ ಇವರ ಆಸಕ್ತಿ ಮೂಡಲು   ಅವರ ತಾಯಿಯೆ ಕಾರಣ .

ಕನ್ನಡ ಹಾಡುಗಳು ಬದಲಾಯಿಸಿ

ಜನಪ್ರಿಯ ಕನ್ನಡ ಹಾಡುಗಳು


ಎಂ.ಟಿ.ವಿ ಸಬ್ಬುಲಕ್ಷ್ಮಿಗೆ
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ಎಲ್ಲಿಂದ ಆರ೦ಭವೊ
ಚೂ ಬಿಡೆ
ಈ ನನ್ನಾ ಕಣ್ಣಾಣೆ
ನಿನ್ನ ಕ೦ಡ ಕ್ಶಣದಿ೦ದ
ಕುಣಿದು ಕುಣಿದು ಬಾರೆ 

References ಬದಲಾಯಿಸಿ

🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್