ಸೆಪ್ಟೆಂಬರ್ ೧೭
ದಿನಾಂಕ
ಸೆಪ್ಟೆಂಬರ್ ೧೭ - ಸೆಪ್ಟೆಂಬರ್ ತಿಂಗಳಿನ ಹದಿನೇಳನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೦ನೇ ದಿನ (ಅಧಿಕ ವರ್ಷದಲ್ಲಿ ೨೬೧ನೇ ದಿನ)ಟೆಂಪ್ಲೇಟು:ಸೆಪ್ಟೆಂಬರ್ ೨೦೨೪
ಪ್ರಮುಖ ಘಟನೆಗಳು ಬದಲಾಯಿಸಿ
- ೧೩೯೪ - ಫ್ರಾನ್ಸ್ನ ಆರನೇ ಚಾರ್ಲ್ಸ್, ಫ್ರಾನ್ಸ್ನಿಂದ ಎಲ್ಲಾ ಯಹೂದಿ ಜನರನ್ನು ಹೊರಹಟ್ಟುವಂತೆ ಆದೇಶ ನೀಡದನು.
- ೧೮೬೨ - ಅಮೇರಿಕದ ಅಂತಃಕಲಹದ ಅತ್ಯಂತ ಭೀಕರ ಕಾಳಗವಾದ ಆಂಟಿಯೆಟಮ್ನ ಕಾಳಗ.
- ೧೯೯೧ - ಲಿನಕ್ಸ್ ತಂತ್ರಾಂಶದ ಮೊದಲ ಆವೃತಿ ಬಿಡುಗಡೆ.
ಜನನ ಬದಲಾಯಿಸಿ
- ೧೯೩೦ - ಲಾಲ್ಗುಡಿ ಜಯರಾಮನ್, ಭಾರತದ ವಯೊಲಿನ್ ವಾದಕ.
- ೧೯೫೦ - ನರೇಂದ್ರ ಮೋದಿ, ಗುಜರಾತ್ನ ಮುಖ್ಯಮಂತ್ರಿ.
ನಿಧನ ಬದಲಾಯಿಸಿ
ಹಬ್ಬ/ಆಚರಣೆಗಳು ಬದಲಾಯಿಸಿ
- ಅಮೇರಿಕ ಸಂಯುಕ್ತ ಸಂಸ್ಥಾನ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು ಬದಲಾಯಿಸಿ
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಕನ್ನಡದಶರಥಮುಖ್ಯ ಪುಟಕುವೆಂಪುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕನ್ನಡ ಅಕ್ಷರಮಾಲೆಗಾದೆಕನ್ನಡ ಗುಣಿತಾಕ್ಷರಗಳುಬಸವೇಶ್ವರಸಹಾಯ:ಲಿಪ್ಯಂತರವಿಶೇಷ:Searchಕರ್ನಾಟಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ದ.ರಾ.ಬೇಂದ್ರೆಹವಾಮಾನಮಳೆಗೌತಮ ಬುದ್ಧಕರ್ನಾಟಕದ ಜಿಲ್ಲೆಗಳುಕನ್ನಡ ಸಾಹಿತ್ಯಕರ್ನಾಟಕದ ಇತಿಹಾಸಕನ್ನಡ ಸಂಧಿಶಿವರಾಮ ಕಾರಂತಅಕ್ಕಮಹಾದೇವಿಯು.ಆರ್.ಅನಂತಮೂರ್ತಿವಿಷ್ಣುಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ಜಾಗತಿಕ ತಾಪಮಾನಪ್ರಜ್ವಲ್ ರೇವಣ್ಣಹಂಪೆಸ್ವಾಮಿ ವಿವೇಕಾನಂದಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿತಾಪಮಾನವಿನಾಯಕ ಕೃಷ್ಣ ಗೋಕಾಕಜಾಗತಿಕ ತಾಪಮಾನ ಏರಿಕೆಪುರಂದರದಾಸವಚನ ಸಾಹಿತ್ಯ