ತುಳಜಾಪುರ
ತುಳಜಾಪುರ ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್ ಜಿಲ್ಲೆಯ ತಾಲೂಕು ಕೇಂದ್ರ.ಇದು ಒಂದು ಧಾರ್ಮಿಕ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲಿ ಮರಾಠಿಗರಲ್ಲಿ ಪ್ರಸಿದ್ಧವಾದ ತುಳಜಾ ಭವಾನಿ ದೇವಾಲಯವಿದೆ.
ತುಳಜಾಪುರ तुळजापूर | |
---|---|
city | |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಜಿಲ್ಲೆ | ಒಸ್ಮನಾಬಾದ್ |
ತಾಲೂಕು | ತುಳಜಾಪುರ |
Elevation | ೬೪೮ m (೨,೧೨೬ ft) |
Population (2001) | |
• Total | ೩೧,೭೧೪ |
Languages | |
• Official | Marathi |
Time zone | UTC+5:30 (IST) |
ಲೋಕಸಭೆ constituency | Osmanabad |
Vidhan Sabha constituency | Tuljapur[೧] |
ಭೌಗೋಳಿಕ ಬದಲಾಯಿಸಿ
ಇದು ಸಮುದ್ರ ಮಟ್ಟದಿಂದ 648 ಮೀಟರ್ (2125 ಆಡಿ )ಎತ್ತರದಲ್ಲಿದೆ.
ಇತಿಹಾಸ ಬದಲಾಯಿಸಿ
ಇಲ್ಲಿಯ ಭವಾನಿ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಇದು ಛತ್ರಪತಿ ಶಿವಾಜಿ ಸೇರಿದ ಭೋಸ್ಲೆ ವಂಶಸ್ಥರ ಕುಲದೇವತೆ.ಮಹಾರಾಷ್ಟ್ರ,ಕರ್ನಾಟಕ,ಗುಜರಾತ್ ಹಾಗೂ ಮಧ್ಯಪ್ರದೇಶದಿಂದ ಈ ದೇವಿಗೆ ದೊಡ್ಡ ಸಂಖ್ಯೆ ಭಕ್ತರಿರುವುದರಿಂದ ಬಹಳಷ್ಟು ಭಕ್ತರು ನವರಾತ್ರಿ ಸಮಯದಲ್ಲಿ ಪಾದಯಾತ್ರೆಯಲ್ಲಿ ಆಗಮಿಸುತ್ತಾರೆ.
ಉಲ್ಲೇಖಗಳು ಬದಲಾಯಿಸಿ
- ↑ "Assembly Constituencies-Post delimitation: Maharashtra: Osmanabad District" (PDF). National Informatics Centre, Government of India. Archived from the original (PDF) on 2013-05-05. Retrieved 2015-07-31.
ಬಾಹ್ಯ ಸಂಪರ್ಕಗಳು ಬದಲಾಯಿಸಿ
- Tuljabhavani.In Archived 2019-06-10 ವೇಬ್ಯಾಕ್ ಮೆಷಿನ್ ನಲ್ಲಿ.
🔥 Top keywords: ಮುಖ್ಯ ಪುಟಷರಾಯಿಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಅಕ್ಷರಮಾಲೆಗಾದೆಪಕ್ಷಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಟಿಬೆಟ್ದ.ರಾ.ಬೇಂದ್ರೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಸವೇಶ್ವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿಶ್ವ ಪರಿಸರ ದಿನಶಿವರಾಮ ಕಾರಂತಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧಅಕ್ಕಮಹಾದೇವಿಕರ್ನಾಟಕಕನ್ನಡ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದನಾಲ್ವಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಭಾರತೀಯ ಮೂಲಭೂತ ಹಕ್ಕುಗಳುಕನ್ನಡ ವ್ಯಾಕರಣಕರ್ನಾಟಕದ ಜಾನಪದ ಕಲೆಗಳುಪರಿಪೂರ್ಣ ಪೈಪೋಟಿಲೋಕಸಭೆಜನಪದ ಕಲೆಗಳು