ಅಪ್ಪರ್ ತಿರುನಾವುಕ್ಕರಸರ್ ನಾಯನಾರ್ ತಮಿಳುನಾಡಿನಲ್ಲಿ ಪ್ರಚಲಿತದಲ್ಲಿರುವ ಅರುವತ್ತುಮೂರು ಪುರಾತನರಲ್ಲಿ ಒಬ್ಬ. ತಮಿಳುನಾಡಿನಲ್ಲಿ ಪ್ರಸಿದ್ಧರಾದ ಸುಂದರ್, ಮಾಣಿಕ್ಯ ವಾಚಕರ್, ತಿರುಜ್ಞಾನ ಸಂಬಂಧರ್ ಸಮಯಾ ಚಾರ್ಯರ್ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಪೆರಿಯಪುರಾಣದಲ್ಲಿ ಈತನಿಗೆ ತಿರುನಾವುಕ್ಕರಸು ಎಂದೂ ಪುರಾತನಭಕ್ತವಿಲಾಸ ಎಂಬ ಸಂಸ್ಕೃತ ಗ್ರಂಥದಲ್ಲಿ ವಾಗೇಶಃ ಎಂದು ಕನ್ನಡ ಅರುವತ್ತುಮೂರರ ಪುರಾಣಗಳಲ್ಲಿ ವಾಗೇಶ ಎಂದೂ ಹೆಸರು. ತಮಿಳು ವೇದವೆನಿಸಿದ ತೇವಾರವನು ರಚಿಸಿದ ಪ್ರಖ್ಯಾತ ನಾಲ್ವರು ಸಮಯಾಚಾರ್ಯರಲ್ಲಿ ಈತನೂ ಒಬ್ಬ

ಅಪ್ಪರ್ ತಿರುನಾವುಕ್ಕರಸರ್
ThiruNaavukarasar
ಜನನTiruVaamoor
ಜನ್ಮ ನಾಮMarul neekkiyar
ಗೌರವಗಳುNayanar saint, Moovar
ತತ್ವಶಾಸ್ತ್ರShaivism Bhakti
ಪ್ರಮುಖ ಕೃತಿಗಳುTevaram
ನುಡಿNatrunaiyaavadhu Namachivaayave

ಏಳನೆಯ ಶತಮಾನದ ಮಧ್ಯ ಭಾಗದಲ್ಲಿ ತಿರುವಾಮೂರ್ ಎಂಬಲ್ಲಿ ಜನಿಸಿದನು.ಬಾಲ್ಯದಲ್ಲಿ ಅಪ್ಪರ್ ಜೈನಧರ್ಮದಲ್ಲಿ ಆಸಕ್ತನಾಗಿದ್ದು, ಅದರ ಧರ್ಮಗ್ರಂಥಗಳನ್ನು ಆಧ್ಯಯನ ಮಾಡಿದನು.ಜೈನರು ಅವನನ್ನು ಧರ್ಮಸೇನನೆಂದು ನಾಮಕರಣ ಮಾಡಿದರು[೧]. ಜೈನ ಸನ್ಯಾಸಿಗಳ ಸಂಗಡ ಬಿಹಾರದಲ್ಲಿ ಪ್ರವಾಸ ಮಾಡಿದನು.ಅಸೌಖ್ಯದ ಕಾರಣ ತವರಿಗೆ ಹಿಂತಿರುಗಿದಾಗ [೨]ಶಿವನ ದೇವಸ್ಥಾನದಲ್ಲಿ ತನ್ನನ್ನು ವೇದನೆಯಿಂದ ಪಾರುಮಾಡುವಂತೆ ಪ್ರಾರ್ಥಿಸಿದನು. ಇಲ್ಲಿ ಅವನು ಗುಣಮುಖನಾದುದರಿಂದ ಪುನಹ ಶೈವ ಪಂಥದಲ್ಲಿ ನಂಬಿಕೆಯನ್ನು ಹೊಂದಿದನು ಮಾತ್ರವಲ್ಲ ಪಲ್ಲವರ ದೊರೆ ಮಹೇಂದ್ರವರ್ಮನನ್ನು ಶೈವ ಧರ್ಮಕ್ಕೆ ಕರೆತಂದನು[೩].

ಉಲ್ಲೇಖಗಳು

ಬದಲಾಯಿಸಿ
  1. Sages Through Ages - Volume V: India's Heritage.P.74.K. K. Nair
  2. Dr R. Nagasamy, Siva Bhakthi Chapter 2 Archived 2007-10-06 ವೇಬ್ಯಾಕ್ ಮೆಷಿನ್ ನಲ್ಲಿ.
  3. Vasudevan 2003, p. 13

ಬಾಹ್ಯ ಸಂಪರ್ಕಗಳು

ಬದಲಾಯಿಸಿ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್