ಹನುಮ ಜಯಂತಿ

ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ. ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.


ಹನುಮ ಜಯಂತಿಯಂದು ವಿಶೇಷವಾಗಿ ಕರ್ನಾಟಕದ ಭಾಗಗಳಲ್ಲಿ ವಿಶೇಷ ಪೂಜೆಯೊಂದಿಗೆ ದಿನವಿಡಿ ಅನ್ನ ಸಂತರ್ಪಣೆ ಕಾರ್ಯಕ್ರಮ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತದೆ.

🔥 Top keywords: ಕನ್ನಡಮುಖ್ಯ ಪುಟದಶಾವತಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುವೆಂಪುಕನ್ನಡ ಅಕ್ಷರಮಾಲೆಗಾದೆಬಸವೇಶ್ವರಕನ್ನಡ ಗುಣಿತಾಕ್ಷರಗಳುಸಹಾಯ:ಲಿಪ್ಯಂತರವಿಶೇಷ:Searchಕರ್ನಾಟಕಹವಾಮಾನಸತ್ಯವತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಸಂವಿಧಾನಅವತಾರಬಿ. ಆರ್. ಅಂಬೇಡ್ಕರ್ಕನ್ನಡ ಸಾಹಿತ್ಯ ಪರಿಷತ್ತುರಾಯಲ್ ಚಾಲೆಂಜರ್ಸ್ ಬೆಂಗಳೂರುದ.ರಾ.ಬೇಂದ್ರೆಪ್ರಜ್ವಲ್ ರೇವಣ್ಣಕರ್ನಾಟಕದ ಇತಿಹಾಸಶಿವರಾಮ ಕಾರಂತಕನ್ನಡ ಸಂಧಿಕರ್ನಾಟಕದ ಜಿಲ್ಲೆಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಎಚ್.ಡಿ.ರೇವಣ್ಣರಾಮಾಯಣಕನ್ನಡ ಸಾಹಿತ್ಯಯಶವಂತ ಚಿತ್ತಾಲಯು.ಆರ್.ಅನಂತಮೂರ್ತಿಅಕ್ಕಮಹಾದೇವಿತಾಪಮಾನನರೇಂದ್ರ ಮೋದಿಮಹಾತ್ಮ ಗಾಂಧಿಚಂದ್ರಶೇಖರ ಕಂಬಾರಬೆಂಗಳೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳು