ಹನುಮ ಜಯಂತಿ
ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ. ಇದನ್ನು ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹನುಮ ಜಯಂತಿಯಂದು ವಿಶೇಷವಾಗಿ ಕರ್ನಾಟಕದ ಭಾಗಗಳಲ್ಲಿ ವಿಶೇಷ ಪೂಜೆಯೊಂದಿಗೆ ದಿನವಿಡಿ ಅನ್ನ ಸಂತರ್ಪಣೆ ಕಾರ್ಯಕ್ರಮ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತದೆ.
🔥 Top keywords: ಕನ್ನಡಮುಖ್ಯ ಪುಟದಶಾವತಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುವೆಂಪುಕನ್ನಡ ಅಕ್ಷರಮಾಲೆಗಾದೆಬಸವೇಶ್ವರಕನ್ನಡ ಗುಣಿತಾಕ್ಷರಗಳುಸಹಾಯ:ಲಿಪ್ಯಂತರವಿಶೇಷ:Searchಕರ್ನಾಟಕಹವಾಮಾನಸತ್ಯವತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಸಂವಿಧಾನಅವತಾರಬಿ. ಆರ್. ಅಂಬೇಡ್ಕರ್ಕನ್ನಡ ಸಾಹಿತ್ಯ ಪರಿಷತ್ತುರಾಯಲ್ ಚಾಲೆಂಜರ್ಸ್ ಬೆಂಗಳೂರುದ.ರಾ.ಬೇಂದ್ರೆಪ್ರಜ್ವಲ್ ರೇವಣ್ಣಕರ್ನಾಟಕದ ಇತಿಹಾಸಶಿವರಾಮ ಕಾರಂತಕನ್ನಡ ಸಂಧಿಕರ್ನಾಟಕದ ಜಿಲ್ಲೆಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಎಚ್.ಡಿ.ರೇವಣ್ಣರಾಮಾಯಣಕನ್ನಡ ಸಾಹಿತ್ಯಯಶವಂತ ಚಿತ್ತಾಲಯು.ಆರ್.ಅನಂತಮೂರ್ತಿಅಕ್ಕಮಹಾದೇವಿತಾಪಮಾನನರೇಂದ್ರ ಮೋದಿಮಹಾತ್ಮ ಗಾಂಧಿಚಂದ್ರಶೇಖರ ಕಂಬಾರಬೆಂಗಳೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳು