ಆವರ್ತ ಕೋಷ್ಟಕ
ಆವರ್ತ ಕೋಷ್ಟಕವು ಮೂಲಧಾತುಗಳನ್ನು ಕ್ರಮವಾಗಿ ಪ್ರದರ್ಶಿಸುವ ಒಂದು ವಿನ್ಯಾಸ. ಪ್ರಸಕ್ತವಾಗಿ ಉಪಯೋಗದಲ್ಲಿರುವ ಕೋಷ್ಟಕವನ್ನು ಮೊದಲು ರಷ್ಯಾದ ರಸಾಯನಶಾಸ್ತ್ರ ವಿಜ್ಞಾನಿ ಡಿಮಿಟ್ರಿ ಮೆಂಡಲೀವ್ ರಚಿಸಿದನು. ಮೂಲಧಾತುಗಳ ಗುಣಧರ್ಮಗಳು ನಿರ್ದಿಷ್ಟ ರೀತಿಯಲ್ಲಿ ಬದಲಾಗುವುದರಿಂದ ಅವುಗಳನ್ನು ಗುಂಪುಗಳಾಗಿ ಮತ್ತು ಆವರ್ತಗಳಾಗಿ ವಿಂಗಡಿಸಲಾಗುತ್ತವೆ.
ಕೋಷ್ಟಕದ ವಿನ್ಯಾಸ ಬದಲಾಯಿಸಿ
ಗುಂಪು → | ೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨ | ೧೩ | ೧೪ | ೧೫ | ೧೬ | ೧೭ | ೧೮ | ||
---|---|---|---|---|---|---|---|---|---|---|---|---|---|---|---|---|---|---|---|---|
↓ ಆವರ್ತ | ||||||||||||||||||||
೧ | 1 H | 2 He | ||||||||||||||||||
೨ | 3 Li | 4 Be | 5 B | 6 C | 7 N | 8 O | 9 F | 10 Ne | ||||||||||||
೩ | 11 Na | 12 Mg | 13 Al | 14 Si | 15 P | 16 S | 17 Cl | 18 Ar | ||||||||||||
೪ | 19 K | 20 Ca | 21 Sc | 22 Ti | 23 V | 24 Cr | 25 Mn | 26 Fe | 27 Co | 28 Ni | 29 Cu | 30 Zn | 31 Ga | 32 Ge | 33 As | 34 Se | 35 Br | 36 Kr | ||
೫ | 37 Rb | 38 Sr | 39 Y | 40 Zr | 41 Nb | 42 Mo | 43 Tc | 44 Ru | 45 Rh | 46 Pd | 47 Ag | 48 Cd | 49 In | 50 Sn | 51 Sb | 52 Te | 53 I | 54 Xe | ||
೬ | 55 Cs | 56 Ba | * | 72 Hf | 73 Ta | 74 W | 75 Re | 76 Os | 77 Ir | 78 Pt | 79 Au | 80 Hg | 81 Tl | 82 Pb | 83 Bi | 84 Po | 85 At | 86 Rn | ||
೭ | 87 Fr | 88 Ra | ** | 104 Rf | 105 Db | 106 Sg | 107 Bh | 108 Hs | 109 Mt | 110 Ds | 111 Rg | 112 Cn | 113 Nh | 114 Uuq | 115 Uup | 116 Uuh | 117 Uus | 118 Uuo | ||
* ಲ್ಯಾಂಥನೈಡ್ಗಳು | 57 La | 58 Ce | 59 Pr | 60 Nd | 61 Pm | 62 Sm | 63 Eu | 64 Gd | 65 Tb | 66 Dy | 67 Ho | 68 Er | 69 Tm | 70 Yb | 71 Lu | |||||
** ಆಕ್ಟಿನೈಡ್ಗಳು | 89 Ac | 90 Th | 91 Pa | 92 U | 93 Np | 94 Pu | 95 Am | 96 Cm | 97 Bk | 98 Cf | 99 Es | 100 Fm | 101 Md | 102 No | 103 Lr |
🔥 Top keywords: ಕನ್ನಡಅಕ್ಕಮಹಾದೇವಿಮುಖ್ಯ ಪುಟಹನುಮ ಜಯಂತಿಕುವೆಂಪುಕನ್ನಡ ಅಕ್ಷರಮಾಲೆವಿಶೇಷ:Searchಕುಬೇರಕರಗಸಹಾಯ:ಲಿಪ್ಯಂತರಕನ್ನಡ ಗುಣಿತಾಕ್ಷರಗಳುಬಿ. ಆರ್. ಅಂಬೇಡ್ಕರ್ಗಾದೆಬಸವೇಶ್ವರಹನುಮಂತಗೌತಮ ಬುದ್ಧವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಾಮ್ರಾಟ್ ಅಶೋಕದ.ರಾ.ಬೇಂದ್ರೆಕರ್ನಾಟಕಹನುಮಾನ್ ಚಾಲೀಸಪರಿಣಾಮವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಭಾರತದ ಸಂವಿಧಾನಹಲ್ಮಿಡಿ ಶಾಸನರಾಜ್ಕುಮಾರ್ಕರ್ನಾಟಕದ ಜಿಲ್ಲೆಗಳುಕನ್ನಡ ಸಾಹಿತ್ಯಆರ್ಯರುಸಮುದ್ರಗುಪ್ತಕನಕದಾಸರುಶಿವರಾಮ ಕಾರಂತರಾಮಾಯಣರಾಮಲೋಕಸಭೆಕರ್ನಾಟಕದ ಇತಿಹಾಸಕರ್ನಾಟಕದ ನದಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್